inner-page-banner

Share to:

ಕೃಷಿಯಲ್ಲಿ ರಸಗೊಬ್ಬರ, ಕೀಟನಾಶಕಗಳ ಬಳಕೆ ಕಡಿಮೆ ಮಾಡಿ: ಕೇಂದ್ರ ಕೃಷಿ ಸಚಿವ ತೋಮರ್ ಕೃಷಿಯಲ್ಲಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಲು ಖಾಸಗಿ ವಲಯವೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಸೋಲನ್‌ನಿಂದ (ಹಿಮಾಚಲ ಪ್ರದೇಶ) ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಐಸಿಸಿಐ) ವರ್ಚುವಲ್ ಆಯೋಜಿಸಿದ್ದ 11 ನೇ ಅಗ್ರೋಕೆಮಿಕಲ್ಸ್ ಕಾನ್‌ಕ್ಲೇವ್ ಅನ್ನು ಉದ್ದೇಶಿಸಿ ತೋಮರ್ ಮಾತನಾಡಿದರು..

author

Naveen Kumar B

Leave Comment